logo

Scholarships distributed at Bennekudru Temple

ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಬೆಣ್ಣೆಕುದ್ರು ಹಾಗೂ ಬಾರಕೂರು ಬೆಣ್ಣೆಕುದ್ರು ಮೊಗವೀರ ಸಂಯುಕ್ತ ಸಭಾ ಇವರ ಸಂಯುಕ್ತ ಆಶ್ರಯದಲ್ಲಿ ಬಾರಕೂರು  ಮೋಗವೀರ ಸಂಯುಕ್ತ ಸಭಾ ವ್ಯಾಪ್ತಿಯ ಗ್ರಾಮ ಸಭೆಗಳ 400 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವನ್ನು ವಿತರಿಸಲಾಯಿತು...

ಸಭೆಯ ಅಧ್ಯಕ್ಷತೆಯನ್ನು ನಾಡೋಜ ಡಾ.ಜಿ.ಶಂಕರ್ ಅವರು ವಹಿಸಿದ್ದರು...ಬಾರಕೂರು ಸಂಯುಕ್ತ ಸಭೆಯ ಮಹಾ ಸಭೆಯಲ್ಲಿ ಬಾರಕೂರು ಸತೀಶ್ ಎಸ್ ಅಮೀನ್ ಅವರನ್ನು ಮುಂದಿನ  3 ವರ್ಷಗಳ ಮೊಗವೀರ ಸಂಯುಕ್ತ ಸಭೆಯ ನೂತನ ಅಧ್ಯಕ್ಷರಾಗಿ ನಿಯುಕ್ತಿಗೊಳಿಸಲಾಯಿತು..ಹಾಗೂ ಎಲ್ಲಾ ಗ್ರಾಮ ಸಭೆಗಳ ಗುರಿಕಾರರನ್ನು ಗೌರವಿಸಲಾಯಿತು.


ಸುದ್ದಿ ಮತ್ತು ಚಿತ್ರ :ಆನಂದ್ ಕುಮಾರ್ ಬಾರ್ಕೂರು

Add comment